Saturday, February 11, 2023

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ. ಮಂಡಳಿ ಕರ್ನಾಟಕ ಸರ್ಕಾರ ಬೆಂಗಳೂರು ಇವರು , ಕಲಬುರಗಿಯಲ್ಲಿ ನಡೆದ ಭವ್ಯ ಸಮಾರಂಭ ದಲ್ಲಿ ನನಗೆ ರಾಜ್ಯ ಮಟ್ಟದ ವಿಪ್ರಶ್ರೀ ಪ್ರಶಸ್ತಿಯನ್ನು ಸನ್ಮಾನ್ಯ ಶ್ರೀ ಸಚ್ಚಿದಾನಂದಮೂರ್ತಿ ಹಾಗೂ ಶಾಸಕರು ಹಾಗೂ ಕೇಂದ್ರ ಸಚಿವ ಸನ್ಮಾನ್ಯ ಶ್ರೀ ಪ್ರಲ್ಹಾದ ಜೋಶಿ ಇವರು ದಿನಾಂಕ 30 ನೇ ಅಕ್ಟೋಬರ 2022 ರಂದು ಪ್ರಧಾನ ಮಾಡಿದ ಸಂದರ್ಭ.

No comments:

Post a Comment